ರಂಜಾನ್ (ರಮದಾನ್) : ಉಪವಾಸ ಎಂಬ ಸಂಭ್ರಮ
ಲೈಲತುಲ್ ಕದ್ರ್ : -
ರಂಜಾನ್ ತಿಂಗಳಿಗೆ ಇನ್ನೊಂದು ಮಹ ತ್ವವೂ ಇದೆ. ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯವರಿಗೆ ಪವಿತ್ರ ಭೋದನೆಯಾ ಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರವಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾಹನನ್ನು ಧ್ಯಾನಿಸುತ್ತಾ ಕೂತಾಗ ಓದು ಬರಹ ತಿಳಿಯದ ಅವರಿಗೆ ದೇವರ ಪ್ರೇರಣೆಯಂತೆ ದೇವ ದೂತ ಜಿಜಿಲ್ ಪ್ರತ್ಯಕ್ಷನಾಗಿ ಕುರ್ಆನ್ ಗ್ರಂಥವನ್ನು ಬೋಧಿಸಿದರು. ಕುರ್ಆನ್ ಗ್ರಂಥವನ್ನು ಪ್ರಥಮವಾಗಿ ಪ್ರವಾದಿಯವರಿಗೆ ರಂಜಾನ್ ತಿಂಗಳಲ್ಲಿ ಬೋಧಿಸಲಾಯಿತೆಂದು ಹೇಳಲಾಗು ತ್ತದೆ. ಇದಕ್ಕಾಗಿ ಉಪವಾಸದ 30 ದಿನಗಳಲ್ಲೂ ರಾತ್ರಿ ಮಸೀದಿಗಳಲ್ಲಿ ಒಂದೆರೆಡು ಗಂಟೆಗಳ ಕಾಲದ `ತರಾ ವೀಹ್’ ಎಂಬ ವಿಶೇಷ ನಮಾ ಜ್ ಇರುತ್ತದೆ. ಈ ತಿಂಗಳ ಒಂದು ದಿನವನ್ನು ಲೈಲತುಲ್ ಕದ್ರ್ ದಿನವೆಂದು ಕರೆಯಲಾಗುತ್ತದೆ. ಪ್ರವಾದಿಯವರು ದೇವರ ಬೆಳಕನ್ನು ಕಂಡು ಮಾತುಕತೆ ನಡೆಸಿದ ದಿನ ವೆಂದು ನಂಬಲಾಗುತ್ತದೆ. ಈ ತಿಂಗಳ 27ನೇ ರಾತ್ರಿಯಂದು ಹಬ್ಬದ ದಿನದಂತೆ ಆಚರಿಸಲಾಗುತ್ತದೆ.
ರಂಜಾನ್ ತಿಂಗಳಿಗೆ ಇನ್ನೊಂದು ಮಹ ತ್ವವೂ ಇದೆ. ಮುಖ್ಯವಾಗಿ ಈ ತಿಂಗಳಲ್ಲಿ ಪ್ರವಾದಿಯವರಿಗೆ ಪವಿತ್ರ ಭೋದನೆಯಾ ಯಿತೆಂಬ ಕಾರಣಕ್ಕೆ ಪ್ರವಾದಿಯವರು ಮಕ್ಕಾದ ಹೊರವಲಯದಲ್ಲಿರುವ ಹೀರಾ ಎಂಬ ಪರ್ವತದ ಗುಹೆಯಲ್ಲಿ ಅಲ್ಲಾಹನನ್ನು ಧ್ಯಾನಿಸುತ್ತಾ ಕೂತಾಗ ಓದು ಬರಹ ತಿಳಿಯದ ಅವರಿಗೆ ದೇವರ ಪ್ರೇರಣೆಯಂತೆ ದೇವ ದೂತ ಜಿಜಿಲ್ ಪ್ರತ್ಯಕ್ಷನಾಗಿ ಕುರ್ಆನ್ ಗ್ರಂಥವನ್ನು ಬೋಧಿಸಿದರು. ಕುರ್ಆನ್ ಗ್ರಂಥವನ್ನು ಪ್ರಥಮವಾಗಿ ಪ್ರವಾದಿಯವರಿಗೆ ರಂಜಾನ್ ತಿಂಗಳಲ್ಲಿ ಬೋಧಿಸಲಾಯಿತೆಂದು ಹೇಳಲಾಗು ತ್ತದೆ. ಇದಕ್ಕಾಗಿ ಉಪವಾಸದ 30 ದಿನಗಳಲ್ಲೂ ರಾತ್ರಿ ಮಸೀದಿಗಳಲ್ಲಿ ಒಂದೆರೆಡು ಗಂಟೆಗಳ ಕಾಲದ `ತರಾ ವೀಹ್’ ಎಂಬ ವಿಶೇಷ ನಮಾ ಜ್ ಇರುತ್ತದೆ. ಈ ತಿಂಗಳ ಒಂದು ದಿನವನ್ನು ಲೈಲತುಲ್ ಕದ್ರ್ ದಿನವೆಂದು ಕರೆಯಲಾಗುತ್ತದೆ. ಪ್ರವಾದಿಯವರು ದೇವರ ಬೆಳಕನ್ನು ಕಂಡು ಮಾತುಕತೆ ನಡೆಸಿದ ದಿನ ವೆಂದು ನಂಬಲಾಗುತ್ತದೆ. ಈ ತಿಂಗಳ 27ನೇ ರಾತ್ರಿಯಂದು ಹಬ್ಬದ ದಿನದಂತೆ ಆಚರಿಸಲಾಗುತ್ತದೆ.
ಇಫ್ತಾರ್ ಮತ್ತು ಸಹರಿ :
ಮುಂಜಾನೆ ಸುಬಹ್ ನಮಾಝ್ ಬಾಂಗ್ ಕರೆಗಿಂತ ಮೊದಲು ಅತ್ತಾ ಯ(ಸಹರಿ) ಎಂಬ ಸರಳವಾದ ಊಟ ಮುಗಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಇಫ್ತಾರ್ ಆಹಾರ ಸೇವನೆ ಮಾಡಬಹುದು.ಸಹರಿಯ ಊಟದಲ್ಲಿ ಅನ್ನ, ಸಾಂಬಾ ರು, ತರಕಾರಿ, ಮೊಸರು, ಎಣ್ಣೆಯಲ್ಲಿ ಕರಿದ ಮೀನು ಕೂಡಾ ಕರಾವಳಿಯ ಮನೆಯಲ್ಲಿ ಪ್ರಮುಖವಾಗಿರುತ್ತದೆ. ಸಂಜೆ ಸೂರ್ಯ ಮುಳುಗಿದಾಗ ಇಫ್ತಾರ್ ಸಂದರ್ಭದಲ್ಲಿನ ಆಹಾರ ತುಂಬಾ ಸರಳವಾಗಿರುತ್ತದೆ. ಬಾಂಗ್ ಕೇಳಿಸಿದ ಕೂಡಲೇ ಒಂದು ಕರ್ಜೂರ ಅಲ್ಲದಿದ್ದರೆ ಒಂದು ಚಿಟಿಕಿ ಉಪ್ಪು ಬಾಯಿಗೆ ಹಾಕಿ ಒಂದು ಲೋಟ ನೀರು ಕುಡಿಯುವ ಕ್ರಮ ದಿಂದ ಶುರುವಾಗುತ್ತದೆ. ನಂತರ ವಿವಿಧ ರೀತಿಯ ಶರಬತ್ತುಗಳು ಹಾಗೂ ವಿವಿಧ ರೀತಿಯ ಕರಿದ ತಿಂಡಿ ಗಳು ಪೂರೈಸುವುದು ಸಾಮಾನ್ಯ..ಆದರೆ ಈ ಬಾರಿ ಉಪವಾಸ ಬಹ ಳಷ್ಟು ದುಬಾರಿಯಾಗಿದೆ ಎಂದರೆ ತಪ್ಪಾಗ ಲಾರದು. ಏಕೆಂದರೆ ಹಣ್ಣುಗಳು, ಕರ್ಜೂರ, ಮೀನು ಮಾಂಸಗಳು. ತರಕಾರಿಗಳು ಅಷ್ಟೇ ದುಬಾರಿಯಾಗಿದೆ…
ಸಹೋದರ್ಯ ಭಾವ ತುಂಬಿ ಸುವ ಈದ್ನ ದಿನ ಎಲ್ಲರೂ ದಾನ ಕರ್ಮ ಗಳಿಂದ ಸುಂದರವಾಗಿಸಲು ಸೃಷ್ಟಿಕರ್ತ ನಮ್ಮನ್ನು ಕರುಣಿಸಲಿ
ಮುಂಜಾನೆ ಸುಬಹ್ ನಮಾಝ್ ಬಾಂಗ್ ಕರೆಗಿಂತ ಮೊದಲು ಅತ್ತಾ ಯ(ಸಹರಿ) ಎಂಬ ಸರಳವಾದ ಊಟ ಮುಗಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಇಫ್ತಾರ್ ಆಹಾರ ಸೇವನೆ ಮಾಡಬಹುದು.ಸಹರಿಯ ಊಟದಲ್ಲಿ ಅನ್ನ, ಸಾಂಬಾ ರು, ತರಕಾರಿ, ಮೊಸರು, ಎಣ್ಣೆಯಲ್ಲಿ ಕರಿದ ಮೀನು ಕೂಡಾ ಕರಾವಳಿಯ ಮನೆಯಲ್ಲಿ ಪ್ರಮುಖವಾಗಿರುತ್ತದೆ. ಸಂಜೆ ಸೂರ್ಯ ಮುಳುಗಿದಾಗ ಇಫ್ತಾರ್ ಸಂದರ್ಭದಲ್ಲಿನ ಆಹಾರ ತುಂಬಾ ಸರಳವಾಗಿರುತ್ತದೆ. ಬಾಂಗ್ ಕೇಳಿಸಿದ ಕೂಡಲೇ ಒಂದು ಕರ್ಜೂರ ಅಲ್ಲದಿದ್ದರೆ ಒಂದು ಚಿಟಿಕಿ ಉಪ್ಪು ಬಾಯಿಗೆ ಹಾಕಿ ಒಂದು ಲೋಟ ನೀರು ಕುಡಿಯುವ ಕ್ರಮ ದಿಂದ ಶುರುವಾಗುತ್ತದೆ. ನಂತರ ವಿವಿಧ ರೀತಿಯ ಶರಬತ್ತುಗಳು ಹಾಗೂ ವಿವಿಧ ರೀತಿಯ ಕರಿದ ತಿಂಡಿ ಗಳು ಪೂರೈಸುವುದು ಸಾಮಾನ್ಯ..ಆದರೆ ಈ ಬಾರಿ ಉಪವಾಸ ಬಹ ಳಷ್ಟು ದುಬಾರಿಯಾಗಿದೆ ಎಂದರೆ ತಪ್ಪಾಗ ಲಾರದು. ಏಕೆಂದರೆ ಹಣ್ಣುಗಳು, ಕರ್ಜೂರ, ಮೀನು ಮಾಂಸಗಳು. ತರಕಾರಿಗಳು ಅಷ್ಟೇ ದುಬಾರಿಯಾಗಿದೆ…
ಸಹೋದರ್ಯ ಭಾವ ತುಂಬಿ ಸುವ ಈದ್ನ ದಿನ ಎಲ್ಲರೂ ದಾನ ಕರ್ಮ ಗಳಿಂದ ಸುಂದರವಾಗಿಸಲು ಸೃಷ್ಟಿಕರ್ತ ನಮ್ಮನ್ನು ಕರುಣಿಸಲಿ